ನೇತಾಜಿ ಕಡತ: ಮನದ ಮಾತು ಬರಲಿಲ್ಲ ಹೊರಗೆ

ಕಾಂಗ್ರೆಸ್‍ನ ವಿರೋಧದ ನಡುವೆಯೂ ಮನ್ ಕಿ ಬಾತ್‍ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ವರು, ನೇತಾಜಿ ಕುಟುಂಬ...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಕಾಂಗ್ರೆಸ್‍ನ ವಿರೋಧದ ನಡುವೆಯೂ ಮನ್ ಕಿ ಬಾತ್‍ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ನೇತಾಜಿ ಕುಟುಂಬ ಸದಸ್ಯರ ಮನ ತಾಕುವ ಮಾತುಗಳನ್ನಾಡಿದ್ದಾರೆ.

ಬರುವ ತಿಂಗಳು ನೇತಾಜಿ ಕುಟುಂಬದ 50 ಮಂದಿ ಸದಸ್ಯರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ. ಈ ಎಲ್ಲ ಸದಸ್ಯರು ನನ್ನ ನಿವಾಸಕ್ಕೆ ಬರಲಿದ್ದಾರೆ, ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇನೆ ಎಂದಿದ್ದಾರೆ ಮೋದಿ.

ಆದರೆ ಇಡೀ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಬಳಿ ಇರುವ ನೇತಾಜಿ ಅವರ ಕುರಿತ ಕಡತಗಳನ್ನು ಬಹಿರಂಗಗೊಳಿಸುವ ಬಗ್ಗೆ ಮಾತನಾಡಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com