ಅತ್ಯಧಿಕ ಸದ್ದಿನ ಸುಡುಮದ್ದುಗಳನ್ನು ನಿಷೇಧಿಸುವಂತೆ ಕೋರಿ ಜಸ್ಟಿಸ್ ಚಿದಂಬರೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಭಾರಿ ಅಗ್ನಿ ದುರಂತದೊಂದಿಗೆ ಪರ್ಯವಸಾನಗೊಂಡ ಪುಟ್ಟಿಂಗಲ್ ದೇವಾಲಯದಲ್ಲಿ ಭಾರಿ ಪ್ರಮಾಣದಲ್ಲಿ ಸಿಡಿಮದ್ದು ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟದ್ದಕ್ಕಾಗಿ ಹೈಕೋರ್ಟ್ ಒಮನ್ ಚಾಂಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.