ಹೊಸ ಶರ್ಟ್, ಶೂ ಧರಿಸಿದ್ದಕ್ಕೆ ಸಹೋದರನನ್ನೇ ಕೊಂದ

ತಾನು ಖರೀದಿಸಿದ್ದ ಹೊಸ ಶರ್ಟ್ ಹಾಗೂ ಶೂ ಧರಿಸಿದ ಕಾರಣಕ್ಕೆ ಸಹೋದರನನ್ನೆ ಕೊಂದಿರುವ ದಾರುಣ ಘಟನೆ ಸೋಮವಾರ ರಾತ್ರಿ ಚೆನ್ನೈನ ತಿರುವಲ್ಲೂರ್ ನಲ್ಲಿ ನಡೆದಿದೆ...
ಹತ್ಯೆ
ಹತ್ಯೆ
Updated on

ಚೆನ್ನೈ: ತಾನು ಖರೀದಿಸಿದ್ದ ಹೊಸ ಶರ್ಟ್ ಹಾಗೂ ಶೂ ಧರಿಸಿದ ಕಾರಣಕ್ಕೆ ಸಹೋದರನನ್ನೆ ಕೊಂದಿರುವ ದಾರುಣ ಘಟನೆ ಸೋಮವಾರ ರಾತ್ರಿ ಚೆನ್ನೈನ ತಿರುವಲ್ಲೂರ್ ನಲ್ಲಿ ನಡೆದಿದೆ.

26 ವರ್ಷದ ಜಯ ಬುದ್ದನ್ ಕಿರಿಯ ಸಹೋದರ ಸಿದ್ಧಾರ್ಥ ಖರೀದಿಸಿದ್ದ ನೂತನ ಶರ್ಟ್ ಹಾಗೂ ಶೂ ಧರಿಸಿದ್ದಾನೆ. ಇದರಿಂದ ಕೋಪಿನನಾದ ಸಿದ್ದಾರ್ಥ್ ಚಾಕುವಿನಿಂದ ಜಯ ಬುದ್ಧನ್ ಕುತ್ತಿಗೆ ಹಾಗೂ ಭುಜದ ಮೇಲೆ ಚುಚ್ಚಿದ್ದಾನೆ ಇದರಿಂದ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com