ಭೂ ಕಂದಾಯ ಮತ್ತು ಭೂ ಸುಧಾರಣೆ ಮಸೂದೆ, ಮಣಿಪುರ ಅಂಗಡಿಗಳು ಮತ್ತು ಸಂಸ್ಥೆ ಮಸೂದೆ ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು. ಇದಾದ ಬಳಿಕ ನಾಗಾ ಸಮೂದಾಯದವರು ಕಳೆದೆರೆಡು ತಿಂಗಳಿನಿಂದ ಹಿಂಸಾಚಾರ ನಡೆಸುತ್ತಿದ್ದು ಬಂದ್ ಆಗಿರುವ ರಾಷ್ಟ್ರೀಯ ಹೆದ್ದಾರಿ ತೆರವುಗೊಳಿಸುವ ಸಲುವಾಗಿ ಪ್ಯಾರಮಿಲಿಟರಿ ಪಡೆಯನ್ನು ಮಣಿಪುರಕ್ಕೆ ಕಳುಹಿಸಲು ಕೇಂದ್ರ ಮುಂದಾಗಿದೆ.