ಬಿಜು ರಮೇಶ್ ಅವರು ಬಾರ್ ಹೋಟೆಲ್ ಮಾಲೀಕರ ಸಭೆಯಲ್ಲಿ ಮಾತನಾಡಿದ ಸಂಭಾಷಣೆ ಆಡಿಯೇ ಬಿಡುಗಡೆಯಾಗಿದ್ದು, ಆಡಿಯೋ ಪ್ರಕಾರ, ಪ್ರತಿಪಕ್ಷದ ನಾಯಕರು ಸಹ ಬಾರ್ ಹೋಟೆಲ್ ಗಳ ಆರಂಭಕ್ಕೆ ಬೆಂಬಲ ನೀಡಿದರೆ, ಸರ್ಕಾರವನ್ನೆ ಹುರುಳಿಸಬಹುದು. ಅಲ್ಲದೆ ಜಾಗೃತ ದಳದ ಎಸ್ ಪಿ ಸುಕೇಶ್ ಅವರು ಸರ್ಕಾರದ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ ಎಂದು ರಮೇಶ್ ಹೇಳಿದ್ದಾರೆ.