ಯೆಚೂರಿ ಮಾಡಿದ್ದು ತಪ್ಪು, ಅವರಿಗೆ ಈ ದೇಶ ಬಿಟ್ಟು ಹೋಗಬೇಕಾಗುತ್ತದೆ ಎಂದು ಬೆದರಿಕೆ ಕರೆಯಲ್ಲಿ ಹೇಳಲಾಗಿತ್ತು. ಕರೆ ಮಾಡಿದ ವ್ಯಕ್ತಿ ತಾನು ಆಮ್ ಆದ್ಮಿ ಬಾಲ್ವೀರ್ ಸೇನೆಯ ಸದಸ್ಯ ಎಂದು ಹೇಳಿರುವುದಾಗಿ ದೀಪಕ್ ಹೇಳಿಕೆ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಿಪಿಎಂ ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.