ಶಿವಾಜಿ ನಗರ ನಿವಾಸಿ ಹೇಮಂತ್ ಶಿಂಧೆ ಮತ್ತು ಮಂಗಳ್ವಾರ್ ಪೇಟ್ ನಿವಾಸಿ ನೀಲೇಶ್ ಶಿಂಧೆ ಅವರು ನ್ಯಾಯ ಮನೋವಿಜ್ಞಾನದಲ್ಲಿ ಮೌಲ್ಯಮಾಪನ ಮತ್ತು ನ್ಯಾಯ ಹೇಳಿಕೆಯನ್ನು ವಿಶ್ಲೇಷಣೆಯನ್ನು ಮೋಸಗೊಳಿಸುತ್ತಾರೆಂದು ಅನುಮಾನ ಬಂದಿದೆ. ಈ ಹಿನ್ನಲೆಯಲ್ಲಿ ಅವರನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲು ನ್ಯಾಯಾಲಯದಲ್ಲಿ ಮನವಿ ಮಾಡಲಾಗಿತ್ತು. ನ್ಯಾಯಾಲಯ ಸಮ್ಮತಿಸಿದ್ದು, ಅವರನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಮುಂಬೈನಲ್ಲಿರುವ ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.