ಉತ್ತರ ಪ್ರದೇಶದಲ್ಲಿ ಅಮಿತ್ ಶಾ ಏರಬೇಕಿದ್ದ ವೇದಿಕೆ ಕುಸಿತ

ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಪಾಲ್ಗೊಳ್ಳಬೇಕಾಗಿದ್ದ ಸಭೆಯೊಂದರ ವೇದಿಕೆ ಕುಸಿದ ಘಟನೆ ನಡೆದಿದೆ.
ಕುಸಿದ ವೇದಿಕೆ
ಕುಸಿದ ವೇದಿಕೆ
Updated on

ಲಖನೌ: ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಪಾಲ್ಗೊಳ್ಳಬೇಕಾಗಿದ್ದ ಸಭೆಯೊಂದರ ವೇದಿಕೆ ಕುಸಿದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಬಹರಿಚ್​ನಲ್ಲಿ ಷಾ ಅವರು  ರ್ಯಾಲಿ ಉದ್ದೇಶಿಸಿ ಮಾತನಾಡಬೇಕಾಗಿತ್ತು. ಆದರೆ ಅವರು ಆಗಮಿಸುವುದಕ್ಕೆ ಸ್ವಲ್ಪ ಹೊತ್ತಿಗೆ ಮೊದಲೇ ವೇದಿಕೆಯ ಒಂದು ಭಾಗ ಕುಸಿಯಿತು ಎಂದು ವರದಿಗಳು ಹೇಳಿವೆ.

ವೇದಿಕೆಯಲ್ಲಿ ಹಲವಾರು ನಾಯಕರಿದ್ದರು, ಆದರೆ ಯಾರಿಗೂ ಗಾಯಗಳಾಗಿಲ್ಲ. ದಲಿತರನ್ನು ಉದ್ದೇಶಿಸಿ ಭಾಷಮ ಮಾಡಬೇಕಿತ್ತು, ಹಾಗೂ ದಲಿತ ನಾಯಕ ಕಿಂಗ್ ಸುಹೇಲ್ ದೇವ್ ಅವರ ಪ್ರತಿಮೆ ಅನಾರವರಣಗೊಳಿಸುವ ಕಾರ್ಯಕ್ರಮದಲ್ಲಿ ಅಮಿತ್ ಶಾ ಪಾಲ್ಗೋಳ್ಳಬೇಕಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com