ಕಳೆದ 5 ವರ್ಷದಿಂದ ನಾನು ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಇದರ ಪರಿಣಾಮ ಜನರಿಗೆ ವಾಸ್ತವ ಏನು ಎಂಬುದು ಗೊತ್ತಿದೆ. ನಮ್ಮ ದೇಶವೀಗ ವಂಶ ಪಾರಂಪರ್ಯದ ಆಡಳಿತದಿಂದ ಹೊರಬಂದು ಬದುಕಲು ಚಹಾ ಮಾರಿದವನ್ನು ಪ್ರಧಾನಿಯನ್ನಾಗಿ ಮಾಡಿದೆ. ಜನರ ಎಲ್ಲ ಆಸೆಗಳನ್ನು ಪೂರೈಸಲು ಸರ್ಕಾರಕ್ಕೆ ಒಂದಿಷ್ಟು ಕಾಲಾವಕಾಶ ಬೇಕಾಗುತ್ತದೆ ಮಾಧ್ಯಮದವರಲ್ಲಿ ಮಾತನಾಡಿದ ರಾಮ್ದೇವ್ ಹೇಳಿದ್ದಾರೆ.