ಭಾರತರತ್ನಕ್ಕೆ ಎನ್ ಟಿಆರ್ ಅಲ್ಲದೆ ಇನ್ಯಾರು ಅರ್ಹ?

ಟಿಡಿಪಿ ಸ್ಥಾಪಕಾಧ್ಯಕ್ಷ ಮತ್ತು ಆಂಧ್ರದ ಮಾಜಿ ಸಿಎಂ ಎನ್ ಟಿ ರಾಮರಾವ್ ಅವರದ್ದು ``ಬಹು ಮುಖ ವ್ಯಕ್ತಿತ್ವ'' ಎಂದು ಬಣ್ಣಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು, ``ಎನ್‍ಟಿಆರ್ ಅವರು...
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು

ನವದೆಹಲಿ: ಟಿಡಿಪಿ ಸ್ಥಾಪಕಾಧ್ಯಕ್ಷ ಮತ್ತು ಆಂಧ್ರದ ಮಾಜಿ ಸಿಎಂ ಎನ್ ಟಿ ರಾಮರಾವ್ ಅವರದ್ದು ``ಬಹು ಮುಖ ವ್ಯಕ್ತಿತ್ವ'' ಎಂದು ಬಣ್ಣಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು, ``ಎನ್‍ಟಿಆರ್ ಅವರು ಭಾರತರತ್ನಕ್ಕೆ ಅರ್ಹರಲ್ಲ ಎಂದಾದರೆ, ಯಾರು ಕೂಡ ಆ ಪ್ರಶಸ್ತಿಗೆ ಅರ್ಹರಾಗರು,'' ಎಂದಿದ್ದಾರೆ.

ದೆಹಲಿಯಲ್ಲಿ ಸೋಮವಾರ ಮಾತನಾಡಿದ ಸಚಿವ ಗಜಪತಿ ರಾಜು, ``ಬಡತನದಿಂದ ಮೇಲೇಳಲು ಸಾಧ್ಯವಾ ಗದೇ ಇದ್ದಂತಹ ತೆಲುಗರಿಗೆ ಸಹಾಯ ಮಾಡಿದವರು, ರಾಜಕೀಯ ಶಕ್ತಿ ನೀಡಿದ ವರು ಎನ್‍ಟಿಆರ್. ಇವರು ಭಾರತರತ್ನಕ್ಕೆ ಅರ್ಹರಲ್ಲ ಎಂದಾದರೆ, ಇನ್ಯಾರೂ ಅದಕ್ಕೆ ಅರ್ಹರಾಗುವುದಿಲ್ಲ,'' ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com