ಯುವಕರು ಕೌಶಲ್ಯಗಳನ್ನು ರೂಢಿಸಿಕೊಳ್ಳಿ: ಪ್ರಧಾನಿ

ದೇಶದ ಯುವ ಜನತೆಗೆ ಹೆಚ್ಚಿನ ಪ್ರಾಧಾನ್ಯ. ನಿಮ್ಮ ರಜಾ ದಿನಗಳನ್ನು ಸುಮ್ಮನೆ ಕಳೆಯಬೇಡಿ. ರಜಾ ಸಮಯಗಳಲ್ಲಿ ಯಾವುದಾದರೊಂದು...
ಮನ್ ಕಿ ಬಾತ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಮನ್ ಕಿ ಬಾತ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ
  • ಭಾರತೀಯರು ತಮ್ಮ ದಿನಚರಿಯಲ್ಲಿ ಯೋಗಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ಹೇಳಿದ ಪ್ರಧಾನಿ, ಪ್ರತಿನಿತ್ಯ ಯೋಗ ಮಾಡಿ ಆರೋಗ್ಯವಂತರಾಗಿರಿ ಎಂದರು.
  • ಕಲವು ದಿನಗಳ ಹಿಂದೆ ವಿಶ್ವ ಕ್ಷಯರೋಗ ದಿನ ಆಚರಿಸಲಾಯಿತು. ಕ್ಷಯರೋಗವನ್ನು ಗುಣಪಡಿಸಲು ನೀವು ಸರಿಯಾಗಿ ಚಿಕಿತ್ಸೆಯನ್ನು ಸಂಪೂರ್ಣವಾಗಿ ಪಡೆದುಕೊಳ್ಳಬೇಕು.
  • ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸಕ್ಕರೆ ಕಾಯಿಲೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಗಮನ ಹರಿಸಬೇಕಾದುದು ಮುಖ್ಯ.
  •  ಈ ಸಮಯ ದೇಶದ ರೈತರಿಗೆ ತುಂಬಾ ಅಮೂಲ್ಯವಾದ ಸಮಯ. ನಾವೆಲ್ಲರೂ ನೀರಿನ ಸಂರಕ್ಷಣೆ ಬಗ್ಗೆ ಯೋಚನೆ ಮಾಡಬೇಕು.
  •  ಇಂದಿನ ಮನ್ ಕಿ ಬಾತ್ ಭಾಷಣದಲ್ಲಿ ದೇಶದ ಯುವ ಜನತೆಗೆ ಹೆಚ್ಚಿನ ಪ್ರಾಧಾನ್ಯ. ನಿಮ್ಮ ರಜಾ ದಿನಗಳನ್ನು ಸುಮ್ಮನೆ ಕಳೆಯಬೇಡಿ. ರಜಾ ಸಮಯಗಳಲ್ಲಿ ಯಾವುದಾದರೊಂದು ಕೌಶಲ್ಯವನ್ನು ಕಲಿಯಿರಿ.
  •  ದೇಶಾದ್ಯಂತ ಇರುವ ಪ್ರವಾಸಿ ತಾಣಗಳನ್ನು ನಾಗರಿಕರು ಸ್ವಚ್ಛವಾಗಿಟ್ಟುಕೊಳ್ಳಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com