ಘಟನೆಯ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ನಬರಂಗಪುರ್ ಜಿಲ್ಲಾಧಿಕಾರಿ ರಶ್ಮಿತಾ ಪಾಂಡ ಅವರು, ಆ ಪ್ರದೇಶದಲ್ಲಿ ಮೃತದೇಹ ತೆಗೆದುಕೊಂಡು ಹೋಗಲು ವಾಹನಗಳ ಸೌಲಭ್ಯ ಇದೆ. ಜಾರಿಗಾಂವ್ ನಿಂದ 20 ಕಿ.ಮೀ ದೂರದಲ್ಲಿರುವ ಉಮರಕೋಟ್ ನಲ್ಲಿ ಮೃತದೇಹ ಸಾಗಿಸಲು ಎರಡು ವಾಹನಗಳಿವೆ. ಆದರೆ ಅವರು ಏಕೆ ಹಾಗೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.