ನೋಟುಗಳ ನಿರ್ಬಂಧ ಕ್ರಾಂತಿಕಾರಿ ಹೆಜ್ಜೆ, ಮೋದಿ ಕೆಲಸ ಶ್ಲಾಘನೀಯ: ಅಣ್ಣಾ ಹಜಾರೆ

ಕೇಂದ್ರ ಸರ್ಕಾರ 500 ಮತ್ತು 1000 ರು ನೋಟುಗಳನ್ನು ನಿಷೇಧಗೊಳಿಸಿದ್ದು ಕ್ರಾಂತಿಕಾರಿ ಹೆಜ್ಜೆ ಎಂದು ಹೇಳಿರುವ ಹೋರಾಟಗಾರ ಅಣ್ಣಾ ಹಜಾರೆ ...
ಅಣ್ಣಾ ಹಜಾರೆ
ಅಣ್ಣಾ ಹಜಾರೆ
Updated on

ಅಹ್ಮದ್ ನಗರ: ಕೇಂದ್ರ ಸರ್ಕಾರ 500 ಮತ್ತು 1000 ರು ನೋಟುಗಳನ್ನು ನಿಷೇಧಗೊಳಿಸಿದ್ದು ಕ್ರಾಂತಿಕಾರಿ ಹೆಜ್ಜೆ ಎಂದು  ಹೇಳಿರುವ ಹೋರಾಟಗಾರ ಅಣ್ಣಾ ಹಜಾರೆ  ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ.

ಕೇಂದ್ರ ಸರ್ಕಾರದ ಈ ಕ್ರಮದಿಂದ ಕಪ್ಪು ಹಣದ ಮೇಲೆ ನಿಯಂತ್ರಣ ಸಾಧ್ಯವಾಗಿದೆ, ಹೊಸ ಭಾರತ ಭ್ರಷ್ಟಾಚಾರ ಮುಕ್ತ ಸಮಾಜದೆಡೆಗೆ ನಡೆಯುತ್ತಿದೆ.  ಕೇಂದ್ರ ಸರ್ಕಾರ ಚುನಾವಣೆಯಲ್ಲು ಸುಧಾರಣೆ ತರಬೇಕು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಈ ಕ್ರಾಂತಿ ಕಾರಿ ಹೆಜ್ಜೆಯಿಂದಾಗಿ ಕಪ್ಪು ಹಣ, ಭ್ರಷ್ಟಾಚಾರ,  ಹಾಗೂ ಭಯೋತ್ಪಾದನೆಗೆ ಲಗಾಮು ಬೀಳಲಿದೆ, ಹಿಂದಿನ ಸರ್ಕಾರಗಳು ಕಪ್ಪು ಹಣ ನಿಯಂತ್ರಿಸಲು ಇಚ್ಛಾಶಕ್ತಿ ತೋರಿರಲಿಲ್ಲ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com