ದೇಶ ವಿರೋಧಿ ರಾಜಕಾರಣಿಗಳ ಹೇಳಿಕೆಗಳನ್ನು ನಾವು ನಂಬುವುದಿಲ್ಲ. ನಾವು ಸೈನಿಕರ ಬಂದೂಕಿನ ಮೇಲೆ ನಂಬಿಕೆಯಿಡುತ್ತೇವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ, ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಧನ್ಯವಾದ ಹೇಳಿದರು. ಸರ್ಜಿಕಲ್ ಸ್ಟ್ರೈಕ್ ಬಗ್ಗೆ, ಸೈನಿಕರ ತ್ಯಾಗದ ಬಗ್ಗೆ ಜನರ ಮುಂದೆ ಸುದ್ದಿಗಳನ್ನು ನೀಡುವಲ್ಲಿ ಮಾಧ್ಯಮಗಳ ವರ್ತನೆ ಪ್ರಶಂಸನೀಯವಾಗಿತ್ತು ಎಂದು ಶ್ಲಾಘಿಸಿದರು.