ಕಪಿಲ್ ಶರ್ಮಾರ ಟ್ವೀಟ್ ಗೆ ಸಿಕ್ಕಾಪಟ್ಟೆ ರಿಟ್ವೀಟ್ ಗಳು ಆಗಿದ್ದವು, ಇದು ವ್ಯಾಪಕ ಚರ್ಚೆ ಆಗುತ್ತಿದ್ದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಟ್ವೀಟ್ ಮಾಡಿ. ಕಪಿಲ್ ಶರ್ಮಾ ನಿಮ್ಮನ್ನು ಲಂಚ ಕೇಳಿದ ವ್ಯಕ್ತಿಯ ವಿವರಗಳನ್ನು ನನಗೆ ನೀಡಿ ನಾನು ವಿಚಾರಣೆಗೆ ಆದೇಶಿಸಿ ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎಂದು ಟ್ವೀಟಿಸಿದ್ದಾರೆ.