ಆರ್.ಕೆ. ನಗರ ಉಪ ಚುನಾವಣೆ ರದ್ದುಗೊಂಡಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ರೂ.500 ಹಾಗೂ 1000 ದುಬಾರಿ ನೋಟುಗಳ ಮೇಲೆ ನಿಷೇಧ ಹೇರಿದ ಬಳಿಕ ಕಪ್ಪುಹಣ ಅಂತ್ಯಗೊಳ್ಳಲಿದೆ ಎಂದು ಮೋದಿ ಸರ್ಕಾರ ಹೇಳಿತ್ತು. ಆರ್.ಕೆ.ನಗರದಲ್ಲಿ ಹಂಚಿದ್ದು, ಕಾನೂನು ಬದ್ಧ ಹಣವೇ ಎಂದು ಪ್ರಶ್ನಿಸಿದ್ದಾರೆ.