ಕೇಸಮುಂದ್ರಾಮ್ ಮಂಡಲ್ ನ ಮೆಗ್ಯಾ ತಾಂಡಾದ ಬುಡಕಟ್ಟು ಜನಾಂಗದ ಜ್ಯೋತಿ ಎಂಬಾಕೆ ಬುಧವಾರ ರಾತ್ರಿ ಅನ್ನದಲ್ಲಿ ವಿಷಬೆರೆಸಿ ಮಗುವಿಗೆ ನೀಡಿದ್ದಾಳೆ. ಕೂಡಲೇ ಬಾಲಕಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಕುಟುಂಬದ ಸದಸ್ಯರೊಬ್ಬರು ಕೂಡಲೇ ಮನೆಯವರಿಗೆಲ್ಲಾ ವಿಷಯ ತಿಳಿಸಿದ ಆಸ್ಪತ್ರೆಗೆ ದಾಖಲಿಸಿದ್ದಾರೆ.