ಮಿ. ಕರಿಮುಲ್ ಹಕ್ ಅವರು ತಮ್ಮ ಮೊಟಾರ್ ಸೈಕಲ್ ನ್ನು ಆ್ಯಂಬುಲೆನ್ಸ್ ಆಗಿ ಪರಿವರ್ತಿಸಿಕೊಂಡು, ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ. ಈ ವರೆಗೂ ಅವರು ಕನಿಷ್ಟವೆಂದರೂ 2 ಸಾವಿರ ಜನರ ಜೀವವನ್ನು ಕಾಪಾಡಿಸಿದ್ದಾರೆ. ಹಕ್ ಅವರ ಧರ್ಮ ಯಾವುದು ಎಂಬುದನ್ನು ನಾವು ಎಂದಿಗೂ ನೋಡಿಲ್ಲ. ಆವರು ನಮಗೆ ಮತ ಹಾಕಲಿ ಬಿಡಲಿ. ಎಲ್ಲಿಯೇ ಸಮಸ್ಯೆ ಕುರಿತ ದನಿಗಳು ಏಳಿದರೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆ ಸಮಸ್ಯೆಯತ್ತ ತಿರುಗಿ ನೋಡುತ್ತಿದ್ದಾರೆ. ಯೋಗಿ ಆದಿತ್ಯಾನಾಥ್ ಅವರು ಜನಪ್ರಿಯನಾಯಕನಾಗಿದ್ದು, ಅವರು ನಡೆಸುತ್ತಿರುವ ರೀತಿ, ಅಭಿವೃದ್ಧಿ ಕಾರ್ಯಗಳನ್ನು ನೀವೇ ನೋಡುತ್ತಿದ್ದೀರಿ.