ನಿನ್ನೆಯಷ್ಟೇ ಅಯೋಧ್ಯೆ ವಿವಾದ ಸಂಬಂಧ ಹೇಳಿಕೆ ನೀಡಿದ್ದ ಇಂದ್ರೇಶ್ ಅವರು, ಬಾಬ್ರಿ ಮಸೀದಿಯ ವಿವಾದಿತ ಸ್ಥಳ ಅಪವಿತ್ರವಾಗಿರುವುದರಿಂದ ಅಲ್ಲಿ ಮಸೀದಿ ನಿರ್ಮಾಣ ಮಾಡುವುದರ ಬಗ್ಗೆ ಸ್ವಯಂ ಮುಸ್ಲಿಮರಿಗೇ ಇಷ್ಟವಿಲ್ಲ ಎಂದಿದ್ದರು. ಅಲ್ಲದೆ, ಮುಫಲ್ ದೊರೆ ಬಾಬರ್ ಹೆಸರಿನಲ್ಲಿಸುವ ಮಸೀದಿಯಿರುವುದರನ್ನು ಪ್ರಸ್ತಾಪಿಸಿದ್ದ ಅವರು, ಒಬ್ಬ ವ್ಯಕ್ತಿಯ ಹೆಸರಲ್ಲಿರುವ ಮಸೀದಿಯನ್ನು ಮುಸ್ಲಿಮರು ಯಾವತ್ತೂ ಒಪ್ಪುವುದಿಲ್ಲ ಎಂದು ಹೇಳಿದ್ದರು.