ಧನೇರಾ ಪಟ್ಟಣದ ಲಾಲ್ ಚೌಕ್ ಗೆ ಆಗಮಿಸುತ್ತಿದ್ದಂತೆ ಅಲ್ಲಿ ಜಮಾಯಿಸಿದ್ದ ನೂರಾರು ಜನರು ಕರಿ ಬಾವುಟ ತೋರಿಸಿದ್ದು ಅಲ್ಲದೆ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದು ಲಾಠೀ ಚಾರ್ಚ್ ಮಾಡಿ ಉದ್ರಿಕ್ತ ಜನರ ಗುಂಪನ್ನು ಚದುರಿಸಲಾಯಿತು ಎಂದು ಬನಸ್ಕಾಂತದ ಪೊಲೀಸ್ ವರಿಷ್ಠಾಧಿಕಾರಿ ನೀರ್ಜಾ ಬಾದ್ಗುಜಾರ್ ಹೇಳಿದ್ದಾರೆ.