ಹಿಂಸಾಚಾರ 51ನೇ ದಿನಗಕ್ಕೆ ಕಾಲಿಟ್ಟಿರುವ ಹಿನ್ನಲೆಯಲ್ಲಿ ಪ್ರಕರಣ ಸಂಬಂಧ ಮಧ್ಯೆ ಪ್ರವೇಶ ಮಾಡುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇವು. ಪ್ರತ್ಯೇಕ ಗೋರ್ಖಾ ಲ್ಯಾಂಡ್ ಗಾಗಿ ಮಾಡುತ್ತಿರುವ ನಮ್ಮ ಆಗ್ರಹವನ್ನು ಗೌರವಿಸಬೇಕೆಂದು ತಿಳಿಸಿದ್ದೇವೆಂದು ಯುವ ಮೋರ್ಚಾ ಅಧ್ಯಕ್ಷ ಪ್ರಕಾಶಅ ಗುರುಂಗ್ ಅವರು ಹೇಳಿದ್ದಾರೆ.