''ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರಿಗೆ ಈಗ ಜ್ವರವಿಲ್ಲ, ಉಸಿರಾಟದ ತೊಂದರೆಯಿಲ್ಲ,ಅವರಿಗೆ ಪ್ರಜ್ಞೆಯಿದೆ, ಅವರು ವೈದ್ಯರು ಶಿಫಾರಸು ಮಾಡಿದ ಕೆಲವು ಆಹಾರವನ್ನು ತಿನ್ನುತ್ತಾರೆ, ಮೂತ್ರಪಿಂಡದ ಸಮಸ್ಯೆ ಕೂಡ ಸುಧಾರಿಸುತ್ತಿದೆ ಎಂದು ಲೀಲಾವತಿ ಆಸ್ಪತ್ರೆಯ ಉಪಾಧ್ಯಕ್ಷ ಅಜಯ್ ಕುಮಾರ್ ಪಾಂಡೆ ತಿಳಿಸಿದ್ದಾರೆ.