ಕೀರ್ತಿ ಕುಮಾರಿ ಸಾವಿಗೆ ರಾಜಸ್ಥಾನದ ಮುಖ್ಯಮಂತ್ರಿ ವಸುಂದರಾ ರಾಜೇ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವೀಟರ್ ಖಾತೆಯಲ್ಲಿ ರಾಜೇ ಅವರು ಕೀರ್ತಿ ಕುಮಾರಿ ಅವರ ಅಕಾಲಿಕ ಮರಣ. ನನಗೆ ಮತ್ತು ಬಿಜೆಪಿ ಪಕ್ಷಕ್ಕೆ ದೊಡ್ಡ ಹಿನ್ನಡೆ. ಅವರು ನನ್ನ ಕುಟುಂಬದ ಬೇರ್ಪಡಿಸದ ಭಾಗವಾಗಿದ್ದರು. ಕುಟುಂಬಸ್ಥರಿಗೆ ಕೀರ್ತಿ ಕುಮಾರಿ ಅವರ ಮರಣದ ದುಖಃವನ್ನು ತಡೆದುಕೊಳ್ಳಲು ಶಕ್ತಿಯನ್ನು ಭಗವಂತ ಕರುಣಿಸಲಿದೆ ಎಂದು ಟ್ವೀಟಿಸಿದ್ದಾರೆ.