ಇಂದು ಎಂಬ ಮಹಿಳೆ ಸಹಿ ಮಾಡಿರುವ ಕಾಗದದಲ್ಲಿ ಕೆಲ ನಿಯಮಗಳಿದ್ದು, ಮಾನವೀಯತೆಯ ಕಾರಣಕ್ಕೆ ನಾನು ನನ್ನ ಜೀವನವನ್ನು ಡೇರಾ ಸಚ್ಚಾ ಸೌದಕ್ಕೆ ಸಮರ್ಪಿಸುತ್ತಿದ್ದೇನೆ. ಅಪಘಾತವಾಗಲೀ ಅಥವಾ ಬೇರಾವುದೇ ಕಾರಣದಲ್ಲಿ ನಾನು ಸಾವನ್ನಪ್ಪಿದ್ದರೆ, ನನ್ನ ಸಾವಿಗೆ ಯಾರೂ ಜವಾಬ್ದಾರರಾಗಿರುವುದಿಲ್ಲ. ಡೇರಾ ಸಚ್ಚಾ ಸೌದ ಕೂಡ ನನ್ನ ಸಾವಿಗೆ ಕಾರಣವಾಗುವುದಿಲ್ಲ. ನನ್ನ ಸಾವಿಗೆ ಡೇರಾ ಸಚ್ಚಾ ಸೌದ ಎಂದು ಹೇಳಲು ನನ್ನ ಕುಟುಂಬದ ಸದಸ್ಯರಿಗೂ ಹಕ್ಕು ಇರುವುದಿಲ್ಲ ಎಂಬ ನಿಯಮಗಳಿರುವ ಪತ್ರಕ್ಕೆ ಅವರು ಸಹಿ ಮಾಡಿದ್ದಾರೆ.