ನಿಜ ಬಿಜೆಪಿ ಪಕ್ಷವನ್ನು ನಾವು ನಮ್ಮ ಸಹೋದರ-ಸಹೋದರಿ ಪಕ್ಷವಾಗಿರಬಹುದು. ಆದರೆ ಅವರ ಸಿದ್ಧಾಂತವನ್ನು ನಾವು ಎಂದೂ ಒಪ್ಪುವುದಿಲ್ಲ. ಅವರು ಪ್ರಶ್ನೆ ಮಾಡುವ ದನಿಯನ್ನು ಕ್ಷೀಣಿಸುತ್ತಿದ್ದಾರೆ. ನಾವು ಪ್ರಶ್ನೆ ಮಾಡುವ ಮನೋಭಾವಕ್ಕೆ ಉತ್ತೇಜನ ನೀಡುತ್ತಿದ್ದೇವೆ. ನಾವು ಅವರಿಗೆ ಪ್ರಶ್ನೆ ಮಾಡಲು ಅವಕಾಶ ನೀಡುತ್ತಿದ್ದರೆ, ಅವರ ನಮ್ಮನ್ನು ಅವಮಾನಿಸಿದರೆ, ನಾವು ಅವರನ್ನು ಗೌರವಿಸುತ್ತಿದ್ದೇವೆ, ರಕ್ಷಿಸುತ್ತಿದ್ದೇವೆ. ಅವರು ಬೆಂಕಿ ಹಚ್ಚುತ್ತಿದ್ದರೆ ನಾವು ಶಾಂತಿ ಸ್ಥಾಪನೆಗಾಗಿ ಹೋರಾಡುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.