ಕಲಾವಿದರ ಪ್ರತಿಭೆಯನ್ನು ಉತ್ತೇಜಿಸಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇನ್-ರೆಸಿಡೆನ್ಸ್ ಯೋಜನೆಯನ್ನು 2013 ರ ಡಿ.11 ರಂದು ಜಾರಿಗೆ ತಂದಿದ್ದರು. ಈ ವರೆಗೂ ಜಯಶ್ರೀ ಬುರ್ಮಾನ್, ರಾಜ್ಯಸಭಾ ಸಂಸದ ಎಂಪಿ ಕಲಾವಿದ ಜೋಗೆನ್ ಚೌಧರಿ, ಪರೇಶ್ ಮೇಟಿ ಅವರು ಈ ವರೆಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆತಿಥ್ಯ ಸ್ವೀಕರಿಸಿದ್ದಾರೆ.