ದೀಪಾ ಅವರ ಈ ನಿರ್ಧಾತ ಭವಿಷ್ಯದಲ್ಲಿ ತಮಿಳುನಾಡು ಸರ್ಕಾರವನ್ನು ರಕ್ಷಣೆ ಮಾಡಲಿದೆ. ಅಲ್ಲದೆ, ಎಐಎಡಿಎಂಕೆ ಪಕ್ಷವನ್ನೂ ರಕ್ಷಣೆ ಮಾಡಲಿದೆ. ಎಐಎಡಿಎಕೆ ಪಕ್ಷವನ್ನು ಒಡೆಯುವ ಪ್ರಯತ್ನಗಳು ಇದಲ್ಲ ಎಂಬುದು ನನ್ನ ಅನಿಸಿದೆ. ಆಧರೆ, ಹೊಸ ಪಕ್ಷ ಎಐಎಡಿಎಂಕೆ ಹಾಗೂ ತಮಿಳುನಾಡು ಸರ್ಕಾರವನ್ನು ರಕ್ಷಣೆ ಮಾಡಲಿದೆ ಎಂಬುದು ನನ್ನ ಅಭಿಪ್ರಾಯ.