ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಘಟಕದ ಅಧಿಕಾರಿಯೊಬ್ಬರು, ಶ್ರೀನಿವಾಸನ್ ಅವರು ಆಯೋಜಿಸಿರುವುದು ಕೇವಲ ಖಾಸಗಿ ಸಮಾರಂಭವಷ್ಟೇ. ಕಳೆದ ಹಲವು ವರ್ಷಗಳಿಂದ ಜೊತೆಯಲ್ಲಿ ಕಾರ್ಯನಿರ್ವಹಿಸಿದ್ದೆವು. ಇತ್ತೀಚಿನ ಬೆಳವಣಿಗೆಗಳಿಂದಾಗಿ ಭೇಟಿ ಮಾಡಲು ಸಾಧ್ಯವಾಗಿಲ್ಲ, ಆದ್ದರಿಂದ ಇದೊಂದು ಖಾಸಗಿ ಸಭೆ ಎಂದು ಹೇಳಿದ್ದಾರೆ.