ವಘೇಲಾ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಅಶೋಕ್ ಚೌಹಾಣ್, ಈ ಸಂದರ್ಭದಲ್ಲಿ ವಘೇಲಾ ಅವರು ಪಕ್ಷ ತೊರೆದಿರುವುದು ಬೇಸರದ ಸಂಗತಿ, ಇದು ಪಕ್ಷದ ಜೊತೆಗೆ ನಿಲ್ಲಬೇಕಿರುವ ಸಂದರ್ಭ. ದೇಶ ಈಗ ಸಂಕಷ್ಟದ ಸ್ಥಿತಿಯಲ್ಲಿದೆ. ಇಂತಹ ಸ್ಥಿತಿಯಲ್ಲಿ ಪಕ್ಷವನ್ನು ತೊರೆದಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ..