ಅಜಿತ್ ದೋವಲ್ ಅವರನ್ನು ಭಾರತದ ಪ್ರಮುಖ ಯೋಜಕ, ವ್ಯವಸ್ಥಾಪಕ ಎಂಬ ಅರ್ಥದಲ್ಲಿ ಹೇಳಿರುವ ಚೀನಾ ಪತ್ರಿಕೆ, ಬ್ರಿಕ್ಸ್ ಎನ್ಎಸ್ಎ ಗಳ ಸಭೆ ವಾಡಿಕೆಯ ಸಮ್ಮೇಳನವಾಗಿದ್ದು, ಈ ಸಮ್ಮೇಳನದ ವೇದಿಕೆಯನ್ನು ಭಾರತ ಚೀನಾ- ಭಾರತದ ಗಡಿ ವಿಷಯವನ್ನು ಎತ್ತಲು ಬಳಕೆ ಮಾಡಿಕೊಳ್ಳಬಾರದು ಎಂದು ಚೀನಾ ಪತ್ರಿಕೆ ಎಚ್ಚರಿಕೆ ನೀಡಿದೆ.