ನಾಪತ್ತೆಯಾಗಿರುವ 39 ಭಾರತೀಯ ಕುರಿತು ಯಾವಾಗ ನನಗೆ ಸಾಕ್ಷಿ, ಪುರಾವೆಗಳು ದೊರೆಯುತ್ತವೆಯೇ ಅಂದು ನಾನು ಅಧಿವೇಶನ ನಡೆಯುತ್ತಿದ್ದರೆ ಸಂಸತ್ತಿಗೆ ಅಥವಾ ಟ್ವಿಟರ್ ಮೂಲಕ ಮಾಹಿತಿ ನೀಡುತ್ತೇನೆ. ಆದರೆ, ನಿನ್ನೆ ನೀಡಿದ್ದ ಹೇಳಿಕೆಯನ್ನು ಮತ್ತೆ ಪುನರುಚ್ಚರಿಸುತ್ತೇನೆ ಎಂದಿಗೂ ಸಾಕ್ಷ್ಯವಿಲ್ಲದೆಯೇ ಮೃತಪಟ್ಟಿದ್ದಾರೆಂದು ಘೋಷಣೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.