ಜುನೇದ್ ಯಾರನ್ನು ಗುರಿ ಇರಿಸಿಕೊಂಡು ಕೊಲ್ಲುವ ಯೋಜನೆ ಹೊಂದಿದ್ದ ಎಂಬುದನ್ನು ತಿಳಿಸಲು ಡಿಸಿಪಿ ನಿರಾಕರಿಸಿದರಾದರೂ, ಅನಾಮಿಕ ಪೊಲೀಸ್ ಅಧಿಕಾರಿಯೋರ್ವರು, "ಜುನೇದ್ನ ಗುರಿ ಪಾಕ್ ಸಂಜಾತ ಕೆನಡ ಲೇಖಕ ತಾರಿಕ್ ಫತಾಹ್ ಆಗಿದ್ದರು' ಎಂದು ತಿಳಿಸಿದ್ದಾರೆ. ಫತಾಹ್ ಅವರು ಈ ಸಂದರ್ಭದಲ್ಲಿ ದೆಹಲಿಯಲ್ಲಿ ಇಲ್ಲವಾದರೂ ಅವರನ್ನು ಕೊಲ್ಲುವ ಸಂಚು ರೂಪಿಸುವುದೇ ಜುನೇದ್ನ ಯೋಜನೆಯಾಗಿತ್ತು ಎಂದವರು ಹೇಳಿದರು.