ಪಾಕಿಸ್ತಾನದ ಜೊತೆಗೆ ಭಾರತ ಕಠಿಣವಾಗಿ ವರ್ತಿಸಿದರೆ, ನಮ್ಮ ಈ ವರ್ತನೆ ಉಗ್ರವಾದದ ವಿರುದ್ಧವಿರುವ ನಮ್ಮ ನಿಲುವನ್ನು ತೋರಿಸುತ್ತದೆ. ಪಾಕಿಸ್ತಾನದ ಜೊತೆಗೆ ನಾವು ಅಂತರ ಕಾಯ್ದುಕೊಳ್ಳುವ ಅಗತ್ಯವಿದೆ. ಯಾವುದೇ ರೀತಿಯ ಭೇಟಿಯಾದರೂ ಭಾರತ ಪಾಕಿಸ್ತಾನದ ಜೊತೆಗೆ ಕಠಿಣವಾಗಿ ವರ್ತಿಸಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನವಾಜ್ ಷರೀಫ್ ಅವರನ್ನು ನಿರ್ಲಕ್ಷ್ಯತನದಿಂದ ನೋಡಬೇಕು ಎಂದು ತಿಳಿಸಿದ್ದಾರೆ.