ಶಿವರಾಜ್ ಸಿಂಗ್ ಚೌಹಾಣ್, ಸಿಎಂ ಕೇಜ್ರಿವಾಲ್ ಅವರ ವಿಚಾರದಲ್ಲಿ ಬಿಜೆಪಿ ದ್ವಿಮುಖ ಧೋರಣೆಯನ್ನು ಅನುಸರಿಸುತ್ತಿದೆ. ಕೇಜ್ರಿವಾಲ್'ಗೆ ಅನ್ವಯಿಸುವ ನಿಯಮಗಳು ಚೌಹಾಣ್ ಗೂ ಅನ್ವಯಿಸಬೇಕು. ಗಾಂಧೀಜಿಯವರ ಸಿದ್ಧಾಂತಗಳನ್ನು ಅನುಸರಿಸಿದರೆ, ಸಮಸ್ಯೆಗಳು ಪರಿಹಾರವಾಗುತ್ತವೆಯೇ? ಜೌಹಾಣ್ ಮೊದಲು ರೈತರಿಗೆ ಗುಂಡಿಟ್ಟು, ನಂತರ ಉಪವಾಸ ಮಾಡಿದರು ಎಂದು ಸೇನೆ ಹೇಳಿಕೊಂಡಿದೆ.