ಈ ವೇಳೆ ಪ್ರಮೋದ್ ಶ್ರೇಷ್ಟಾ ಶರ್ಮಾ ಜತೆ ಮಾತಿನ ಚಕಮಿಕಿ ನಡೆಸಿದ್ದಾರೆ. ಆಗ ಶ್ರೇಷ್ಟಾ ಶರ್ಮಾ ನಿಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಅಂದ್ರೆ ಮುಖ್ಯಮಂತ್ರಿ ಆದಿತ್ಯನಾಥ್ ರಿಂದ ಪತ್ರ ಬರೆಸಿಕೊಂಡು ಬರುವಂತೆ ಹೇಳಿದ್ದಾರೆ. ಜತೆಗೆ ನಿಯಮ ಪಾಲಿಸದಿದ್ದರೆ ಮುಖ್ಯಮಂತ್ರಿಯನ್ನು ಬಿಡುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರಿಗೆ ಖಾರವಾಗಿ ಉತ್ತರಿಸಿದ್ದಾರೆ.