ಪಾಕಿಸ್ತಾನದ ಕಲಾವಿದು ಭಾರತದಲ್ಲಿ ಕೆಲಸ ಮಾಡುವುದಕ್ಕೆ ನಾವು ನಿಷೇಧ ಹೇರಿರುವುದು ಭಯೋತ್ಪಾದನೆಯನ್ನು ತಡೆಗಟ್ಟಲು. ಅದಕ್ಕೆ ವಿರೋಧ ವ್ಯಕ್ತಪಡಿಸಿದವರು ಮುಸಲ್ಮಾನ ಪಾದ್ರಿಗಳು ಆಫ್ರಿನ್ ವಿರುದ್ಧ ಹೊರಡಿಸಿರುವ ಫತ್ವಾವನ್ನು ವಿರೋಧಿಸಲಿಲ್ಲ ಏಕೆ ಎಂದು ಕೇಳಿದರು. ಮಹೇಶ್ ಭಟ್, ಜಯಾ ಬಚ್ಚನ್ ಮೊದಲಾದವರು ಆ ಬಾಲಕಿಯ ಧೈರ್ಯವನ್ನು ಮೆಚ್ಚಬೇಕಾಗಿತ್ತು.