ಸಂಘಟನೆಗಳ ಸಹಾಯ ಪಡೆದಿರುವ ಆರತಿ ದೇಶದಲ್ಲಿರುವ ಯಾರಿಗೆ ಕಿಡ್ನಿ ಅವಶ್ಯಕತೆಯಿದೆಯೋ ಅಂಥವರು ಸಂಪರ್ಕಿಸಬೇಕೆಂದು ಮನವಿ ಮಾಡಿದ್ದಾರೆ.ಆರತಿ ಪತಿ ರೆಡಿಮೇಡ್ ಬಟ್ಟೆ ವ್ಯಾಪಾರಿ, ಆದರೆ ನೋಟು ನಿಷೇಧದ ನಂತರ ವ್ಯಾಪಾರಕ್ಕೆ ನಷ್ಟಉಂಟಾಗಿದೆ. ಹೀಗಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಶಾಲೆಯ ಫೀಸು ಕಟ್ಟಲು ಸಾಧ್ಯವಾಗಿರಲಿಲ್ಲ.