ಗುಜರಾತ್ ಗೆ ಧನ್ಯವಾದ, ಯಾವುದನ್ನು ಸಂಸತ್ತು ಹಾಗೂ ಸಾಮಾನ್ಯ ಪ್ರಜ್ಞೆ ಮಾಡಲು ಸಾಧ್ಯವಾಗಲಿಲ್ಲವೋ ಅದನ್ನು ನಿಮ್ಮ ಚುನಾವಣೆ ಮಾಡಿದೆ ಎಂದು ಚಿದಂಬರಂ ಹೇಳಿದ್ದಾರೆ. ಸರ್ಕಾರ ತಡವಾಗಿಯಾದರೂ ಬುದ್ಧಿ ಕಲಿತಿದೆ. ಶೇ.18 ರಷ್ಟಿರಬೇಕು ಎಂದು ಕಾಂಗ್ರೆಸ್ ಹಾಗೂ ನಾನು ಹೇಳುತ್ತಿದ್ದುದ್ದನ್ನು ಸರ್ಕಾರ ಪರಿಗಣಿಸಿದೆ ಎಂದು ಚಿದಂಬರಂ ಹೇಳಿದ್ದಾರೆ.