'ಪದ್ಮಾವತಿ' ಚಿತ್ರದ ವಿವಾದದಿಂದಾಗಿ ರಾಜಸ್ತಾನದಲ್ಲಿ ಕಳೆದ ಆರು ಶತಮಾನಗಳಿಂದ ರಾಣಿಯರಿಂದ ಈಗೀನ ಮಹಿಳೆಯರ ಸ್ಥಿತಿಗತಿಗಳನ್ನು ತಿಳಿಯಲು ಒಂದು ಅವಕಾಶ ಸಿಕ್ಕಿದ್ದು, ರಾಜಸ್ತಾನದ ಮಹಿಳಾ ಸಾಕ್ಷರತೆ ಪ್ರಮಾಣ ದೇಶದಲ್ಲೇ ಅತ್ಯಂತ ಕಡಿಮೆ. ಈ ವಿವಾದಕ್ಕಿಂತ ಶಿಕ್ಷಣ ಬಹಳ ಮುಖ್ಯ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.