ನ.13ರ ರಾತ್ರಿಯೂ ಮೊಮ್ಮಗಳು ಮನೆಗೆ ಬಂದು ಊಟ ಕೊಟ್ಟು ಹೋಗಿದ್ದಳು. ಮಾರನೇ ದಿನ ಮೊಮ್ಮಗಳು ಮತ್ತೆ ಹಾಲು ಕೊಡಲು ಬಂದಾಗ ಅಜ್ಜಿ ಬಾಗಿಲು ತೆಗೆದಿಲ್ಲ. ಹೋಗಿ, ತಂದೆಯನ್ನು ಕೂಗಿದ್ದಾಳೆ. ಮಗ ಬಂದು ನೋಡಿದಾಗ, ಕಲ್ಲವ್ವ ಕಟ್ಟಿಗೆ ಹಾಗೂ ಹಸುವಿನ ಸಗಣಿಯಿಂದ ಚಿತೆ ಮಾಡಿಕೊಂಡು ನಂತರ ಸೀಮೆಎಣ್ಣೆ ಹಚ್ಚಿಕೊಂಡು ಬೆಂಕಿಗಾಹುತಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.