ಪ್ರಸ್ತುತ ಜೀವನದಲ್ಲಿ ಅಥವಾ ಹಿಂದಿನ ಜನ್ಮದಲ್ಲಿ, ಅಥವಾ ತಂದೆ-ತಾಯಿ ಮಾಡಿದ ಪಾಪದ ಪ್ರತಿಫಲಗಳಿಂದ ನಾವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಭಗವದ್ಗೀತೆಯಲ್ಲಿಯೇ ಬರದಿದೆ. ಬೈಬಲ್ ನಲ್ಲಿಯೂ ಬರೆಯಲಾಗಿದೆ. ಇದರಲ್ಲಿ ಬೇಸರ ಪಡುವ ಅಗತ್ಯವಿಲ್ಲ. ಎಲ್ಲವನ್ನೂ ನಾವು ನಮ್ಮ ಜೀವನದಲ್ಲಿಯೇ ಅನುಭವಿಸಬೇಕು. ಇದು ದೈವಿಕ ನ್ಯಾಯಾಲಯದ ನ್ಯಾಯ. ಇದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.