"ಕಪ್ಪು ಹಣವನ್ನು ಬಿಳಿಯಾಗಿಸಲು ನರೇಂದ್ರ ಮೋದಿ ನೋಟ್ ಬ್ಯಾನ್ ಅನ್ನು ಅಸ್ತ್ರವಾಗಿಸಿಕೊಂಡರು". ಎಂದ ರಾಹುಲ್ "ಗುಜರಾತಿನಲ್ಲಿ ಬೆರಳೇಣಿಕೆಯಷ್ಟು ಬೃಹತ್ ಕೈಗಾರಿಕೋದ್ಯಮಿಗಳಿರಬಹುದು ಆದರೆ ಲಕ್ಷ ಸಂಖ್ಯೆಯಲ್ಲಿ ಕಾರ್ಮಿಕರು, ರೈತರೂ ಇದ್ದಾರೆ, ಕಳೆದ ಕೆಲವು ವರ್ಷಗಳಲ್ಲಿ, ಗುಜರಾತಿನಲ್ಲಿ ಕೇವಲ ಐದು ರಿಂದ ಹತ್ತು ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ, ಆ ಕೈಗಾರಿಕೋದ್ಯಮಿಗಳು ಪ್ರಧಾನಿ ಮೋದಿ ಪರ ಪ್ರಚಾರಕ್ಕಾಗಿ ಕೊಡುಗೆ ನೀಡಿದ್ದಾರೆ" ಎಂದು ಹೇಳಿದರು.