ದಾಳಿಯಲ್ಲಿ ತಮ್ಮ 6 ಮಂದಿ ಸಂಬಂಧಿಕರನ್ನು ಕಳೆದುಕೊಂದ ಸಂತ್ರಸ್ತ ರಹೀಮ್ ಅನ್ಸಾರಿಯವರು ಮಾತನಾಡಿ, ತಪ್ಪಿಸಿಕೊಳ್ಳಲು ನಮ್ಮ ಸಂಬಂಧಿಕರಿಗೆ ದಾರಿಯೇ ಇರಲಿಲ್ಲ. ದಾಳಿಕೋರನಿಗೆ ಶಿಕ್ಷೆಯಾಗಿದ್ದಕ್ಕೆ ಸಂದತಸವಿದೆ. ಆದರೆ, ಮಾಸ್ಟರ್ ಮೈಂಡ್ ಈಗಲೂ ಪಾಕಿಸ್ತಾನದಲ್ಲಿದ್ದಾನೆ. ಸರ್ಕಾರ ಒಂದು ವೇಳೆ ಆತನನ್ನು ಎಳೆದು ಭಾರತಕ್ಕೆ ತಂದು ಶಿಕ್ಷೆ ನೀಡಿದರೆ, ಅದು ಮಾದರಿಯಾಗಲಿದೆ ಎಂದು ತಿಳಿಸಿದ್ದಾರೆ.