ಉತ್ತರ ಪ್ರದೇಶ ಸರ್ಕಾರ ಕೋರ್ಟ್ ನಲ್ಲಿರುವ ರಾಮಜನ್ಮಭೂಮಿ ಪ್ರಕರಣದ ಭಾಗವಾಗಿಲ್ಲ, ಆದರೆ ಕೋರ್ಟ್ ಮೆಟ್ಟಿಲೇರಿರುವ ಉಭಯ ಪಕ್ಷಗಳು ಮಾತುಕತೆಗೆ ಮುಂದಾಗುವುದಾದರೆ ಅದಕ್ಕೆ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಿದ್ಧವಿದೆ, ವಿವಾದದ ಸಂಬಂಧ ಕಾನೂನು ಕೈಗೆತ್ತಿಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.