ಚೆನ್ನೈ: ಬನ್ವಾರಿ ಲಾಲ್ ಪುರೋಹಿತ್ ತಮಿಳುನಾಡಿನ 25ನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ..ಅಸ್ಸಾಂ ಮಾಜಿ ರಾಜ್ಯಪಾಲರಾಗಿರುವ ಪುರೋಹಿತ್ ಇಂದು ಬೆಳಗ್ಗೆ ರಾಜಭವನದಲ್ಲಿ ಅಧಿಕಾರ ಸ್ವೀಕರಿಸಿದರು..ಕಳೆದ ಒಂದು ವರ್ಷದಿಂದ ಹೆಚ್ಚುವರಿಯಾಗಿ ತಮಿಳುನಾಡಿನ ಗವರ್ನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಗೆ ಸರ್ಕಾರ ಬೀಳ್ಕೋಡುಗೆ ನೀಡಿತು..ಗುರುವಾರ ಸುರಿಯುತ್ತಿದ್ದ ನಿರಂತರ ಮಳೆಯ ನಡುವೆ ಪುರೋಹಿತ್ ಚೆನ್ನೈಗೆ ಆಗಮಿಸಿದರು. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಚೆನ್ನೈ: ಬನ್ವಾರಿ ಲಾಲ್ ಪುರೋಹಿತ್ ತಮಿಳುನಾಡಿನ 25ನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ..ಅಸ್ಸಾಂ ಮಾಜಿ ರಾಜ್ಯಪಾಲರಾಗಿರುವ ಪುರೋಹಿತ್ ಇಂದು ಬೆಳಗ್ಗೆ ರಾಜಭವನದಲ್ಲಿ ಅಧಿಕಾರ ಸ್ವೀಕರಿಸಿದರು..ಕಳೆದ ಒಂದು ವರ್ಷದಿಂದ ಹೆಚ್ಚುವರಿಯಾಗಿ ತಮಿಳುನಾಡಿನ ಗವರ್ನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಗೆ ಸರ್ಕಾರ ಬೀಳ್ಕೋಡುಗೆ ನೀಡಿತು..ಗುರುವಾರ ಸುರಿಯುತ್ತಿದ್ದ ನಿರಂತರ ಮಳೆಯ ನಡುವೆ ಪುರೋಹಿತ್ ಚೆನ್ನೈಗೆ ಆಗಮಿಸಿದರು. .KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ