ಚಂಡೀಗಢ: ಅತ್ಯಾಚಾರ ಪ್ರಕರಣ ಸಂಬಂಧ ಸ್ವಯಂ ಘೋಷಿತ ದೇವಮಾನವ, ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ದೋಷಿಯೆಂದು ನ್ಯಾಯಾಲಯ ತೀರ್ಪು ಪ್ರಕಟಿಸುವ ದಿನದಂದು ಪಂಚಕುಲದಲ್ಲಿ ಹಿಂಸಾಚಾ ಸೃಷ್ಟಿಸುವ ಸಲುವಾಗಿ ಹನಿಪ್ರೀತ್ ಇನ್ಸಾನ್ ಬರೋಬ್ಬರಿ ರೂ.1.25 ಕೋಟಿ ಹಣವನ್ನು ನೀಡಿದ್ದಳು ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ.