ಇನ್ನು ಈ ಹಿಂದೆ ರಾಜಸ್ಥಾನದಿಂದ ರಾಜ್ಯಸಭೆ ಆರಿಸಿ ಬಂದಿದ್ದ ಎಂ ವೆಂಕಯ್ಯನಾಯ್ಡು ಅವರು ಉಪ ರಾಷ್ಟ್ಪಪತಿಯಾಗಿ ಆಯ್ಕೆಯಾದ ಬಳಿಕ ಈ ಸ್ಥಾನ ತೆರವಾಗಿತ್ತು. ಹೀಗಾಗಿ ಇದೀಗ ಈ ಸ್ಥಾನಕ್ಕೆ ಕೆಜೆ ಅಲ್ಫೋನ್ಸ್ ಅವರನ್ನು ಆಯ್ಕೆ ಮಾಡಲಾಗಿದೆ. ಅಕ್ಟೋಬರ್ 30ರಂದು ರಾಜ್ಯಸಭೆ ಉಪ ಚನಾವಣೆಯ ಪ್ರಕಟಣೆ ಹೊರ ಬೀಳಲಿದ್ದು, ನಾಮಪತ್ರ ಸಲ್ಲಿಕೆ ಮಾಡಲು ನವೆಂಬರ್ 6 ಕೊನೆಯ ದಿನಾಂಕವಾಗಿದೆ.