ಪ್ರಕರಣ ಸಂಬಂಧ ಪಂಚಾಯತ್ ಸಭೆಯನ್ನು ಸೇರಿಸಲಾಗಿತ್ತು. ಈ ವೇಳೆ ಚರ್ಚೆ ನಡೆಸಿರುವ ಪಂಚಾಯತ್ ಸದಸ್ಯರು ಕಮಲೇಶಿ ದೇವಿಯವರಿಗೆ ಕೂಡಲೇ ಪಟ್ಟಣವನ್ನು ತೊರೆಯುವಂತೆ ಸೂಚಿಸಿದೆ. ಆಲ್ಲದೆ, ಪಾಪ ಪರಿಹಾರಕ್ಕಾಗಿ ನೆರೆಯ ಗ್ರಾಮಗಳಲ್ಲಿ 7 ದಿನಗಳ ಕಾಲ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ, ಬಳಿಕ ಗಂಗಾ ನದಿಯಲ್ಲಿ ಸ್ಮಾನ ಮಾಡುವಂತೆ ಆದೇಶಿಸಿದೆ ಎಂದು ತಿಳಿದುಬಂದಿದೆ.