ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ರಕ್ಷಣಾ ತಜ್ಞ ಪಿ.ಕೆ. ಸೆಹ್ಗಲ್ ಅವರು, ಉಗ್ರರು ತಮ್ಮ ಸ್ನೇಹಿತರಲ್ಲ ಎಂಬುದನ್ನು ಕಾಶ್ಮೀರ ಜನತೆ ಈಗಲಾದರೂ ಮನಗಾಣಬೇಕಿದೆ. ಕಾಶ್ಮೀರ ಜನರಿಗೆ ಕಣ್ಣು ಹಾಗೂ ಕಿವಿಗಳಿದ್ದು, ಉಗ್ರರನ್ನು ನಿಗ್ರಹಿಸಲು ಉಗ್ರರ ಕುರಿತಂತೆ ಭದ್ರತಾ ಪಡೆಗಳಿಗೆ ಮಾಹಿತಿ ನೀಡಬೇಕಿದೆ ಎಂದು ಹೇಳಿದ್ದಾರೆ.