ಚೆನ್ನೈ:ತಮಿಳುನಾಡು ಮಾಜಿ ಸಿಎಂ ಎಂ ಕರುಣಾ ನಿಧಿ ಅವರಿಗೆ ಪ್ರದಾನಿ ನರೇಂದ್ರ ಮೋದಿ ಶ್ರದ್ದಾಂಜಲಿ ಅರ್ಪಿಸಿದ್ದಾರೆ.
ಇಂದು ಬೆಳಗ್ಗೆ ಚೆನ್ನೈ ಗೆ ಆಗಮಿಸಿದ ಮೋದಿ ರಾಜಾಜಿ ಹಾಲ್ ಗೆ ತೆರಳಿ ಕರುಣಾ ನಿಧಿ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಈ ವೇಳೆ ಕರುಣಾ ನಿಧಿ ಕುಟುಂಬಸ್ಥರಿಗೆ ಪ್ರಧಾನಿ ಸಾಂತ್ವನ ಹೇಳಿಗದ್ದಾರೆ, ಇದೇ ವೇಳೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಕರುಣಾನಿಧಿ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ
Tamil Nadu: Prime Minister Narendra Modi talks to MK Stalin and Kanimozhi after paying last respects to M #Karunanidhi at Chennai's Rajaji Hall. pic.twitter.com/Mm0aU6FdiW